Monday 20 April, 2009

"ಅಮೃತ ಸಿಂಚನ"

ನಿನ್ನ ಕಂಡ ಆ ಕ್ಷಣ .
ಮನದಾಳದಿ ಏನೋ ಇಲ್ಲದ ಸಲ್ಲದ ತಲ್ಲಣ ..
ಈ ಬಂಜರು ಹೃದಯದಲಂದು ಅಮೃತ ಸಿಂಚನ...
ಅಂತೂ!! ನನ್ನ ಬ್ರಹ್ಮಚರ್ಯಕ್ಕೆ ಬಿಟ್ಟೆ ತರ್ಪಣ....
ಕಾಯುತಿರುವೆ ಸೇರಲು "ಮಧು" ಮಂಚಾನ......!!!

1 comment:

  1. ಒಹ್ ದೇವರೇ,
    ಸದಾಶಿವನಿಗೆ ಅದೇ ಧ್ಯಾನ.. :)

    ReplyDelete